Tuesday, 3 March 2015

ಜಾನಪದ ಹಬ್ಬ

ಕನ್ನಡ ಸಂಸ್ಕøತಿ ಇಲಾಖೆ, ಹಾಸನ ಇವರ “ವಿಶೇಷ ಘಟಕ ಯೋಜನೆಯಡಿಯಲಿ”್ಲಹಾಗೂ ಕನ್ನಡ ಸಂಘ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಹಾಸನ, ಇವರುಗಳ ಸಂಯುಕ್ತಾಶ್ರಯದಲ್ಲಿ ಸಾಂಸ್ಕøತಿಕ ಜಾನಪದ ಹಬ್ಬ ಕಾರ್ಯಕ್ರಮವನ್ನು ದಿನಾಂಕ 6-11-2014 ರಂದ ಕಾಲೇಜಿನ ಒಳ ಸಭಾಂಗಣ (ಗ್ರಂಥಾಲಯದ ಮುಂಭಾಗ),
ಸಮಯ : ಮಧ್ಯಾಹ್ನ 2-30 ಆಯೋಜಿಲಾಗಿತ್ತು.

ವಿವರಗಳು

ಕಾರ್ಯಕ್ರಮದ ಉದ್ಘಾಟನೆ: 
ಶ್ರೀ. ಟಿ. ಮೂvÀåð¥Àà
àಸಹಾಯಕ ನಿರ್ದೇಶಕರು
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಹಾಸನ

ಮುಖ್ಯ ಅತಿಥಿಗಳು:
ಶ್ರೀ.ಡಾ. ಗುರುರಾಜ ಹೆಬ್ಬಾರ್
2014ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು, ಹಾಸನ

ಅಧ್ಯಕ್ಷತೆ: ಡಾ. ಕರಿಸಿದ್ದಪ್ಪ
ಪ್ರಾಂಶುಪಾಲರು,
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಹಾಸನ.

ಜನಪದ ಸಂಗೀತ ಕಾರ್ಯಕ್ರಮ:
ಶ್ರೀ . ಟಿ. ಆರ್. ಸ್ವಾಮಿ ಮತ್ತು ತಂಡದವರು, ಚನ್ನರಾಯಪಟ್ಟಣ, ಹಾಸನ

No comments:

Post a Comment

Note: only a member of this blog may post a comment.