ಕನ್ನಡ ಸಂಸ್ಕøತಿ ಇಲಾಖೆ, ಹಾಸನ ಇವರ
“ವಿಶೇಷ ಘಟಕ ಯೋಜನೆಯಡಿಯಲಿ”್ಲಹಾಗೂ ಕನ್ನಡ ಸಂಘ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು,
ಹಾಸನ, ಇವರುಗಳ ಸಂಯುಕ್ತಾಶ್ರಯದಲ್ಲಿ ಸಾಂಸ್ಕøತಿಕ ಜಾನಪದ ಹಬ್ಬ ಕಾರ್ಯಕ್ರಮವನ್ನು
ದಿನಾಂಕ 6-11-2014 ರಂದ ಕಾಲೇಜಿನ ಒಳ ಸಭಾಂಗಣ (ಗ್ರಂಥಾಲಯದ ಮುಂಭಾಗ),
ಸಮಯ : ಮಧ್ಯಾಹ್ನ 2-30 ಆಯೋಜಿಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ:
ಶ್ರೀ. ಟಿ. ಮೂvÀåð¥Àà
àಸಹಾಯಕ ನಿರ್ದೇಶಕರು
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಹಾಸನ
ಮುಖ್ಯ ಅತಿಥಿಗಳು:
ಶ್ರೀ.ಡಾ. ಗುರುರಾಜ ಹೆಬ್ಬಾರ್
2014ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು, ಹಾಸನ
ಅಧ್ಯಕ್ಷತೆ: ಡಾ. ಕರಿಸಿದ್ದಪ್ಪ
ಪ್ರಾಂಶುಪಾಲರು,
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಹಾಸನ.
ಜನಪದ ಸಂಗೀತ ಕಾರ್ಯಕ್ರಮ:
ಶ್ರೀ . ಟಿ. ಆರ್. ಸ್ವಾಮಿ ಮತ್ತು ತಂಡದವರು, ಚನ್ನರಾಯಪಟ್ಟಣ, ಹಾಸನ
No comments:
Post a Comment
Note: only a member of this blog may post a comment.